About Us

2003 ರಲ್ಲಿ ದಿನಪತ್ರಿಕೆಯ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕರಾದ ಶ್ರೀ ಕೆ ಆರ್ ರೇಣು ಅವರು ದೇಹಲಿ ವಾರ್ತೆ ಸ್ಥಾಪಿಸಿದರು. ಈ ಉದ್ಯಮದಲ್ಲಿನ ಅವರ ಉತ್ಸಾಹವು ಅವರಿಗೆ ಭಾರತದ ರಾಜಧಾನಿಯಲ್ಲಿ ಪ್ರಾದೇಶಿಕ ಭಾಷಾ ಪತ್ರಿಕೆಯನ್ನು ಪ್ರಾರಂಭಿಸಲು ಸ್ಫೂರ್ತಿ ಮತ್ತು ಅವಕಾಶವನ್ನು ನೀಡಿತು. ಸತತ 21 ವರ್ಷಗಳಿಂದ ಈ ಪತ್ರಿಕೆ ಪ್ರಕಟವಾಗುತ್ತಿದೆ.

ಇದು ದೆಹಲಿಯಲ್ಲಿ ಪ್ರಕಟವಾದ ಮೊದಲ ಮತ್ತು ಏಕೈಕ ಕನ್ನಡ ದಿನಪತ್ರಿಕೆಯಾಗಿದೆ. ನಮ್ಮ ಪತ್ರಿಕೆಯನ್ನು ಎಲ್ಲಾ ಕೇಂದ್ರ ಮತ್ತು ರಾಜ್ಯ ಮಂತ್ರಿಗಳು, ಸಂಸದರು, ಶಾಸಕರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಕನ್ನಡ ಸಂಘಗಳು ಓದುತ್ತಿರುವರು.

ದೇಹಲಿ ವಾರ್ತೆಯಲ್ಲಿ ನಾವು ಓದುಗರಿಗೆ ಉತ್ತಮ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ನೀಡಲು ಬದ್ಧರಾಗಿದ್ದೇವೆ. ನಿಮ್ಮ ನಿರಂತರ ಬೆಂಬಲಕ್ಕಾಗಿ ನಾವು ಭದ್ದರು.

Previous Post
Home
Next Post
Contact Us

Recent News